ಅನುಭವ ಈ ಪರಿಕಲ್ಪನೆಯೇ ಜಟಿಲ . ಆದ್ರೆ ಯಾವುದೇ ಕೆಲಸಕ್ಕೆ ಹೋದ್ರು ಮೊದಲು ಕೇಳೋ ಪ್ರಶ್ನೆ ನಿಮಗೆ ಎಷ್ಟು ಅನುಭವ. ಕೆಲಸ ಕೊಡೋಕೆ ಇವರು ರೆಡಿ ಇರೋಲ . ಅಂದ್ರೆ ಬಹುತೇಕ ಕಂಪನಿಗಳ ಪ್ರಕಾರ ಅನುಭವ ಅನ್ನೋದು ನಿಮ್ಮ ಹೆಸರಿನ ಮುಂದೆ ಪೋಣಿಸಿಕೊಳ್ಳೋ ಸರ್ಟಿಫಿಕೇಟ್ ......... ನೋಡು ನನಗೆ madhyama ಕ್ಷೇತ್ರದಲ್ಲಿ ೨೦ ವರ್ಷ ಅನುಭವ ಇದೆ . ಹೇ ತಗೀ ನಾನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜೀವಮಾನ ಪೂರೈಸಿದ್ದೇನೆ . ಹೀಗೆಂದು ಬಡಾಯಿಕೊಚಿ ಕೊಳ್ಳೋ ಅನೇಕ ಸ್ವಯಮ್ ಘೋಷಿತ ಬುದ್ಧಿವಂತರನ್ನ ನಾವು ನೋಡಿದ್ದೇವೆ . ಈ ವರ್ಗದ ಪ್ರಕಾರ ವರ್ಷಗಳ ಗುಣಕಾರವೇ ಕೆಲಸದ ನೈಪುಣ್ಯತೆ ಅಳೆಯುವ ಮಾನದಂಡ . ಈ ವಾದಕ್ಕೆ ನನ್ನ ತೀವ್ರ ಆಕ್ಷೇಪವಿದೆ . ನೀವು ಸಮಾನಮನಸ್ಕರಾಗಿ ನನ್ನ ವಾದವನ್ನು ಒಪ್ಪುವಿರಿ ಎಂದುಕೊಂಡು ಈ ಪದಗಳ್ಳನು ಜೋಡಿಸುವ ಯತ್ನಕ್ಕೆ ಮುಂದಾಗಿದ್ದೇನೆ . ಆದ್ರೆ ಒಪ್ಪಿಕೊಳೋದು ನಿಮ್ಮ ಅಂತಃಕರಣಕ್ಕೆ ಬಿಟ್ಟ ವಿಷಯ .
ಅಭಿನವ್ ಬಿಂದ್ರಾ ೨೪ ನೇ ವಯಸಿನಲ್ಲೇ ಒಲಿಂಪಿಕ್ಸ್ ನಲ್ಲಿ ಭಾರತ ಮಾತೆಯ ಕೊರಳಿಗೆ ಸ್ವರ್ಣ ಧರಿಸಿದ ಹೆಮ್ಮೆಯ ಪುತ್ರ .....
ಯುನೋನ ಬುಕಾಸೋವ್ ೫ ನೇ ವಯಸಿನಲ್ಲೇ ೧೪ ಸಾವಿರ ಅಡಿ ಎತ್ತರದ ಶಿಖರ ಏರಿದ ಧೀರೆ .... ಮಾಸ್ಟರ್ ಕಿಶನ್ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ ......ದರ್ಶೀಲ್ ಸಫಾರಿ ಪ್ರಥಮ ಚಿತ್ರ ತಾರೆ ಜಮೀನ್ ಪರ ಚಿತ್ರದಲ್ಲೆ ಎಲ್ಲರ ಮನಗೆದ್ದ ತುಂಟ .
ಇವರೆಲ್ಲರ ಹೆಸರುಗಳ್ಳನ್ನ ಯಾಕೆ ಹೇಳ್ತಾಇದೀನಿ ಅಂತ ಆಶ್ಚರ್ಯವಾಗಬಹುದು . ಇವರೆಲ್ಲರ ಗುರುತುಗಳು ಇಲ್ಲಿ ಪ್ರಸ್ತುತ .
ಯಾಕಂದ್ರೆ ಇವರಾರು ಅವರವರ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಇದ್ದವರಲ್ಲ . ಆದ್ರೆ ಅಂದುಕೊಂಡದನ್ನ ಸಾಧಿಸಿಯೇ ತಿರಬೇಕೆಂಬ ಮಹದುದ್ದೇಶ ಈವರಲ್ಲಿ ಮನೆಮಾಡಿತ್ತು . ಕೂತರು ನಿಂತರು ಗೆಲ್ಲಲೆಬೇಕಂಬ ಮಂತ್ರ ಅವರನ್ನ ಮಂತ್ರಮುಗ್ಧಗೊಳಿಸುತಿತ್ತು .ಒಂದೊಮ್ಮೆ ನಿದ್ರೆಗೆ ಜರಿದರೂ ಕನಸು ಕನವರಿಕೆ ಬಡಿದೆಬಿಸುತಿತ್ತು . ಇವರುಗಳ ಕರ್ಮಯೋಗಕ್ಕೆ ಹತ್ತು - ಇಪ್ಪತು ವರ್ಷಗಳ ಅನುಭವ ಹೆದರಿ ಓಡುತಿತ್ತು . ಗೆಲುವಿನ ಮಂತ್ರ ಪಠನಕ್ಕೆ ಕರ್ಣಾನಂದವಾಗುತಿತ್ತು . ವ್ಯಕ್ತಿ ಒಬ್ಬ ಕ್ಷೇತ್ರ ವೊಂದರಲ್ಲಿ ೧೦-೨೦ ವರ್ಷಗಳಲ್ಲಿ ಮಾಡುವ ತಪ್ಪನು ಇವರು ದಿನಗಳ ಲೆಕ್ಕದಲ್ಲಿ ಮಾಡುತಿದ್ದರು . ಆ ಮೂಲಕ ಪಾಠ ಕಲಿತಿದ್ರು.
ಅನುಭವಿಗಳನ್ನ ಮೀರಿಸುವ ಅನುಭವ ಇವರಿಗೆ ದಕ್ಕಿತು . ಗೆಲುವಿನ ಗರಿ ಮುಕುಟಕ್ಕೆ ಏರಿತು . ಅದರಿಂದ ನನ್ನ ವಾದವಿಷ್ಟೇ , ಸಾಮರ್ಥ್ಯ ವನ್ನು ಅನುಭವ ಮಾತು ವಯಸ್ಸಿನ ಆಧಾರದ ಮೇಲೆ ಅಳೆಯಬೇಡಿ . ಮೊದಲು ಅನುಭವ ಪಡೆಯಲು ಬಿಡಿ . ಜೊತೆಗೆ ಹುರಿದುಂಬಿಸಿ ........ IN YOU CANNOT ಸುಮ್ಮನಿರಿ .... ಆದ್ರೆ ಎಚ್ಚರ ..... ಪ್ರತಿಭೆಯನ್ನು ಸುಡುತೇನೆ ಎಂಬುದು ಮೂರ್ಖತನದ ಪರಮಾವಧಿ ........
ಅಭಿನವ್ ಬಿಂದ್ರಾ ೨೪ ನೇ ವಯಸಿನಲ್ಲೇ ಒಲಿಂಪಿಕ್ಸ್ ನಲ್ಲಿ ಭಾರತ ಮಾತೆಯ ಕೊರಳಿಗೆ ಸ್ವರ್ಣ ಧರಿಸಿದ ಹೆಮ್ಮೆಯ ಪುತ್ರ .....
ಯುನೋನ ಬುಕಾಸೋವ್ ೫ ನೇ ವಯಸಿನಲ್ಲೇ ೧೪ ಸಾವಿರ ಅಡಿ ಎತ್ತರದ ಶಿಖರ ಏರಿದ ಧೀರೆ .... ಮಾಸ್ಟರ್ ಕಿಶನ್ ಅತ್ಯಂತ ಕಿರಿಯ ಸಿನಿಮಾ ನಿರ್ದೇಶಕ ......ದರ್ಶೀಲ್ ಸಫಾರಿ ಪ್ರಥಮ ಚಿತ್ರ ತಾರೆ ಜಮೀನ್ ಪರ ಚಿತ್ರದಲ್ಲೆ ಎಲ್ಲರ ಮನಗೆದ್ದ ತುಂಟ .
ಇವರೆಲ್ಲರ ಹೆಸರುಗಳ್ಳನ್ನ ಯಾಕೆ ಹೇಳ್ತಾಇದೀನಿ ಅಂತ ಆಶ್ಚರ್ಯವಾಗಬಹುದು . ಇವರೆಲ್ಲರ ಗುರುತುಗಳು ಇಲ್ಲಿ ಪ್ರಸ್ತುತ .
ಯಾಕಂದ್ರೆ ಇವರಾರು ಅವರವರ ಕ್ಷೇತ್ರದಲ್ಲಿ ದಶಕಗಳ ಕಾಲ ಅನುಭವ ಇದ್ದವರಲ್ಲ . ಆದ್ರೆ ಅಂದುಕೊಂಡದನ್ನ ಸಾಧಿಸಿಯೇ ತಿರಬೇಕೆಂಬ ಮಹದುದ್ದೇಶ ಈವರಲ್ಲಿ ಮನೆಮಾಡಿತ್ತು . ಕೂತರು ನಿಂತರು ಗೆಲ್ಲಲೆಬೇಕಂಬ ಮಂತ್ರ ಅವರನ್ನ ಮಂತ್ರಮುಗ್ಧಗೊಳಿಸುತಿತ್ತು .ಒಂದೊಮ್ಮೆ ನಿದ್ರೆಗೆ ಜರಿದರೂ ಕನಸು ಕನವರಿಕೆ ಬಡಿದೆಬಿಸುತಿತ್ತು . ಇವರುಗಳ ಕರ್ಮಯೋಗಕ್ಕೆ ಹತ್ತು - ಇಪ್ಪತು ವರ್ಷಗಳ ಅನುಭವ ಹೆದರಿ ಓಡುತಿತ್ತು . ಗೆಲುವಿನ ಮಂತ್ರ ಪಠನಕ್ಕೆ ಕರ್ಣಾನಂದವಾಗುತಿತ್ತು . ವ್ಯಕ್ತಿ ಒಬ್ಬ ಕ್ಷೇತ್ರ ವೊಂದರಲ್ಲಿ ೧೦-೨೦ ವರ್ಷಗಳಲ್ಲಿ ಮಾಡುವ ತಪ್ಪನು ಇವರು ದಿನಗಳ ಲೆಕ್ಕದಲ್ಲಿ ಮಾಡುತಿದ್ದರು . ಆ ಮೂಲಕ ಪಾಠ ಕಲಿತಿದ್ರು.
ಅನುಭವಿಗಳನ್ನ ಮೀರಿಸುವ ಅನುಭವ ಇವರಿಗೆ ದಕ್ಕಿತು . ಗೆಲುವಿನ ಗರಿ ಮುಕುಟಕ್ಕೆ ಏರಿತು . ಅದರಿಂದ ನನ್ನ ವಾದವಿಷ್ಟೇ , ಸಾಮರ್ಥ್ಯ ವನ್ನು ಅನುಭವ ಮಾತು ವಯಸ್ಸಿನ ಆಧಾರದ ಮೇಲೆ ಅಳೆಯಬೇಡಿ . ಮೊದಲು ಅನುಭವ ಪಡೆಯಲು ಬಿಡಿ . ಜೊತೆಗೆ ಹುರಿದುಂಬಿಸಿ ........ IN YOU CANNOT ಸುಮ್ಮನಿರಿ .... ಆದ್ರೆ ಎಚ್ಚರ ..... ಪ್ರತಿಭೆಯನ್ನು ಸುಡುತೇನೆ ಎಂಬುದು ಮೂರ್ಖತನದ ಪರಮಾವಧಿ ........
ಶರತ್ .....
No comments:
Post a Comment